Benchmarks
View scores and output across OCR models spanning many document categories.
Want to run these evals on your own documents?
Talk to Sales-2-
2405-00-789-0-03 ಅಡಿ ಮಾಡಿರುವ ಅವಕಾಶದಿಂದ ಭರಿಸಿ ಯೋಜನೆಗಳನ್ನು ಅನುಷ್ಠಾನ
ಗೊಳಿಸಲು ಆದೇಶ ನೀಡಬಹುದಾಗಿರುತ್ತದೆ. ಅದೇ ರೀತಿ, ಗಿರಿಜನ ಉಪ ಯೋಜನೆಯಡಿಯಲ್ಲಿ
ಪ್ರಸ್ತಾಪಿಸಿರುವ ರೂ.65.00ಲಕ್ಷಗಳ ಯೋಜನೆ ಈಗಾಗಲೇ ಮಂಜೂರಾಗಿರುವ ಯೋಜನೆಗಳಡಿಯಲ್ಲಿ
ಬರುತ್ತಿರುವುದರಿಂದ, ಈ ಬಗ್ಗೆ ಯಾವುದೇ ಕ್ರಮ ಇಲ್ಲ. ರೂ. 89.00 ಲಕ್ಷಗಳ ಯೋಜನೆಗಳನ್ನು
ಲೆಕ್ಕ ಶೀರ್ಷಿಕೆ 2405-00-800-0-27 ಉಪ ಶೀರ್ಷಿಕೆ-106-ಸಹಾಯಧನ (ಯೋಜನೆ)
ಅಡಿಯಲ್ಲಿ ಉಳಿತಾಯವಾಗುವ ಅನುದಾನದಿಂದ ಪುನರ್ವಿನಿಯೋಗ ಮಾಡಿಕೊಡಲು ಮಾಡಿರುವ
ಬೇಡಿಕೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತಿದೆ. ಉಳಿದ ರೂ.210.75 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ
2405-00-796-0-00 ರಡಿ ಮಾಡಿರುವ ಅವಕಾಶದಿಂದ ಭರಿಸಿ ಅನುಷ್ಠಾನಗೊಳಿಸಲು ಆದೇಶ
ನೀಡಬಹುದಾಗಿರುತ್ತದೆ. ಅದರಂತೆ ಈ ಆದೇಶ.
ಆದೇಶ ಸಂಖ್ಯೆ: ಪಸಂಮೀ/161/ಮೀಇಯೋ/2010(ಭಾಗ-1), ಬೆಂಗಳೂರು ದಿನಾಂಕ:21-08-2010
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, 2010-11ನೇ ಸಾಲಿನಲ್ಲಿ ಮೀನುಗಾರಿಕೆ
ಇಲಾಖೆಗೆ ವಿಶೇಷ ಘಟಕ ಯೋಜನೆಯ ಲೆಕ್ಕ ಶೀರ್ಷಿಕೆ 2405-00-789-0-03-422-ವಿಶೇಷ
ಘಟಕ ಯೋಜನೆ (ಯೋಜನೆ) ಅಡಿ ಒದಗಿಸಿರುವ ರೂ.527.87 ಲಕ್ಷಗಳ (ಐನೂರ ಇಪ್ಪತ್ತೇಳು
ಲಕ್ಷದ ಎಂಬತ್ತೇಳು ಸಾವಿರ ರೂಪಾಯಿಗಳು ಮಾತ್ರ) ವೆಚ್ಚದಲ್ಲಿ ಮತ್ತು ಗಿರಿಜನ ಉಪ
ಯೋಜನೆಯ ಲೆಕ್ಕ ಶೀರ್ಷಿಕೆ 2405-00-796-0-00-423-ಗಿರಿಜನ ಉಪಯೋಜನೆ (ಯೋಜನೆ)
ಅಡಿ ರೂ.210.75 ಲಕ್ಷಗಳ (ಇನ್ನೂರ ಹತ್ತು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು
ಮಾತ್ರ) ವೆಚ್ಚದಲ್ಲಿ ಈ ಆದೇಶದ ಅನುಬಂಧ-1 ಮತ್ತು 2ರಲ್ಲಿ ನಮೂದಿಸಿರುವ ವಿಶೇಷ
ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು
ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
[Signature]
(ಡಿ.ಎಂ. ರಾವ್) 21/8/10
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ(ಮೀ)
ಇವರಿಗೆ:
ಇವರಿಗೆ:
- ಮಹಾಲೇಖಪಾಲರು (ಎ ಮತ್ತು ಇ), ಕರ್ನಾಟಕ, ಬೆಂಗಳೂರು.
- ಮೀನುಗಾರಿಕೆ ನಿರ್ದೇಶಕರು, ಬೆಂಗಳೂರು.
- ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-4 ಮತ್ತು 5)
- ಎಲ್ಲಾ ಮೀನುಗಾರಿಕೆ ಉಪ ನಿರ್ದೇಶಕರಗಳಿಗೆ (ಮೀನುಗಾರಿಕೆ ನಿರ್ದೇಶಕರ ಮುಖಾಂತರ)
-
ಜಂಟಿ ನಿರ್ದೇಶಕರು, ಖಜಾನೆ ಗಣಕ ಜಾಲ ನಿರ್ವಹಣಾ ಕೇಂದ್ರ, ಖಜಾನೆ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು. - ಆಂತರಿಕ ಆರ್ಥಿಕ ಸಲಹೆಗಾರರು, ಕೃ.ತೋ. ಮತ್ತು ಪ.ಸಂ.ಮೀ. ಇಲಾಖೆ.
- ಖಜಾನಾಧಿಕಾರಿ, ರಾಜ್ಯ ಮುಖ್ಯ ಖಜಾನೆ, ಬೆಂಗಳೂರು.
- ಸಂಬಂಧಪಟ್ಟ ಎಲ್ಲಾ ಖಜಾನೆ ಅಧಿಕಾರಿಗಳಿಗೆ (ಮೀನುಗಾರಿಕೆ ನಿರ್ದೇಶಕರ ಮುಖಾಂತರ)
- ರಕ್ಷಾ ಕಡತ: ಹೆಚ್ಚಿನ ಪ್ರತಿಗಳು.